Thursday, May 28, 2015

ಸಾಮಾನ್ಯ ಜ್ಞಾನ
1.         ಸುಪ್ರೀಮ ಕೋರ್ಟಿನ ನ್ಯಾಯಮೂರ್ತಿಗಳನ್ನು ನೇಮಿಸುವವರು ರಾಷ್ಟ್ರಪತಿಗಳು
2.         ಮಸೀದಿಗಳ ನಗರ- ಮೆಕ್ಕಾ 700 ಮಸೀದಿ ಪಟ್ಟಣವನ್ನು ಕರೆಯುತ್ತಾರೆ.
3.         ಪಂಚಮವೇದ ಎಂದು ಮಹಾಭಾರತವನ್ನು ಕರೆಯುತ್ತಾರೆ.
4.         ಭಾರತೀಯ ವಾಯುದಳದ ಮೊದಲ ಏರ್‍ ಮಾರ್ಷಲ್‍ ಆರ್‍.ಜೆ. ಚಾಪ್‍ಮೆನ್‍
5.        ಭಾರತದ ಮೊದಲ ಟೆಸ್ಟ್ ಕ್ರಿಕೆಟ್‍ ಆಟಗಾರ ಕೆ.ಎಸ್‍.ರಣಜಿತ್‍ ಸಿಂಗ್‍
6.         ರಷ್ಯಾ ಉಡಾಯಿಸಿದ ಸ್ಫುಟ್ನಿಕ್‍- 2 ಉಪಗ್ರಹದಲ್ಲಿ ಸಂಚಾರ ಮಾಡಿದ ಪ್ರಾಣಿ ನಾಯಿ
7.         ಅಸ್ಸಾಂ ರಾಜ್ಯದ ಮುಖ್ಯ ಹಬ್ಬ ವಿಷು
8.         ಅಂಧರಿಗಾಗಿ ಲಿಪಿ ಕಂಡುಹಿಡಿದವರು- ಲೂಯಿ ಬ್ರೈನ್‍
9.         ಮನುಷ್ಯನ ದೇಹದ ಸಾಮಾನ್ಯ ಉಷ್ಣತೆ 36.9 ಸೆಲ್ಸಿಯಸ್‍
10.      ಗಣಿತದ ಬಗ್ಗೆ ಅಚ್ಚಾದ ಮೊದಲ ಗ್ರಂಥ ಆಲ್‍ಜಿಬ್ರಾ ವೆಲ್‍ ಮುಕಾಬುಲಾ
11.      ನಿಸರ್ಗದ ಕವಿ ಎಂದು ಹೆಸರಾದ ಪಾಶ್ಚಿಮಾತ್ಯ ಕವಿ ವಿಲಿಯಂ ವರ್ಡ್ಸ್‍ವರ್ತ್
12.      ಭಾರತದಲ್ಲಿ ಮುಂಗಾರುಮಳೆ ಬೀಳುವುದನ್ನು ಸೂಚಿಸಲು ಸಂಖ್ಯಾಶಾಸ್ತ್ರ ಬಳಸಿದ
ವಿಜ್ಞಾನಿ ಗಿಲ್ಬರ್ಟ್‍ವಾಕರ್‍
13.      ಚಿದಂಬರ ಸ್ಟೇಡಿಯಂ ಚೆನ್ನೈ ನಲ್ಲಿದೆ.
14.      ವಿವಾದಿತ ಕೃತಿ ‘ಸೆಟಾನಿಕ್‍ ವರ್ಸಸ್‍’ ನ ಕೃತಿಕಾರ ಸಲ್ಮಾನ್‍ ರಶ್ದಿ
15.      ಆಪ್ಘಾನಿಸ್ಥಾನ ದೇಶದ ಜನರ ಆಡು ಭಾಷೆ ಪಶ್ತೊ
16.      ತಾಳೀಕೋಟೆ ಯುದ್ಧದಿಂದ ಉದಯಿಸಿದ ರಾಜವಂಶ ಬಹುಮನಿ ಸುಲ್ತಾನರು
17.      ಅಬ್ದುಲ್‍ ಸಲಾಂ ನೊಬೆಲ್‍ ಪ್ರಶಸ್ತಿ ಪಡೆದ ಮೊದಲ ಪಾಕಿಸ್ತಾನಿ
18.      ಭೂಮಿಯಲ್ಲೇ ಅತ್ಯಂತ ಗರಿಷ್ಟಮಟ್ಟದ ತಗ್ಗು ಪ್ರದೇಶ ಮೃತ ಸರೋವರ
19.      ಮೃತ ಸರೋವರ ಸೇರುವ ಏಕೈಕ ನದಿ ಜೋರ್ಡಾನ್‍

20.      ಮೃತ ಸಮುದ್ರದ ಇಕ್ಕೆಲಗಳಲ್ಲಿ ಜೋರ್ಡಾನ್‍, ಇಸ್ರೇಲ್‍ ಮತ್ತು ಪ್ಯಾಲೆಸ್ತೈನ್‍ ದೇಶಗಳಿವೆ.

Wednesday, May 27, 2015

ಕನ್ನಡದ ಮೊದಲುಗಳು


1.         ಕನ್ನಡದ ಮೊದಲ ರಾಜವಂಶ ಕದಂಬ
2.         ಕನ್ನಡದ ಮೊದಲ ಮಹಮದ್ದೀಯ ಕವಿ ಶಿಶುನಾಳ ಷರೀಫ
3.         ಕನ್ನಡದ ಮೊದಲ ನಾಟಕ ಮಿತ್ರವಿಂದ ಗೋವಿಂದ
4.         ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ- ಟಿ.ಎಸ್‍. ವೆಂಕಣ್ಣಯ್ಯರವರ ‘ಚೋರ ಗ್ರಹಣ ತಂತ್ರ’
5.         ಕನ್ನಡದ ಮೊದಲ ಸಾಮಾಜಿಕ ನಾಟಕ ಹಿಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಸಂಗ
6.         ಕನ್ನಡದಲ್ಲಿ ಮೊದಲು ಜೀವನ ಚರಿತ್ರೆ ಬರೆದವರು ಎಂ.ಎಸ್‍.ಪುಟ್ಟಣ್ಣ
7.         ಕನ್ನಡದ ಮೊದಲ ಮೂಕಿನಾಟಕ ಬರೆದವರು ಜಿ. ಶ್ರೀನಿವಾಸ ರಾಜ ( ನಾಟಕ ಐದು ಮುಖ ನಾಟಕಗಳು)
8.         ಕನ್ನಡದ ಮೊದಲ ಛಂದೋಗ್ರಂಥ- ಮೊದಲನೇ ನಾಗವರ್ಮನ “ಛಂದೋಂಬುದಿ’
9.         ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಶ್ರೀಧರಾಚಾರ್ಯನ ‘ಜಾತಕ ತಿಲಕ’
10.       ಕನ್ನಡದ ಮೊದಲ ಗಣಿತ ಶಾಸ್ತ್ರ ಕೃತಿ ರಾಜಾದಿತ್ಯನ ‘ ವ್ಯವಹಾರ ಗುಣಿತ’
11.       ಕನ್ನಡದ ಮೊದಲ ಕಾವ್ಯಕೃತಿ- ಪಂಪನ ‘ಆದಿಪುರಾಣ’
12.       ಕನ್ನಡದ ಮೊದಲ ಗದ್ಯ ಕೃತಿ ಶಿವಕೋಟ್ಯಾಚಾರ್ಯರ ‘ವಡ್ಡಾರಾಧನೆ ‘
13.       ಮೊದಲು ಅಚ್ಚಾದ ಕನ್ನಡದ ಕೃತಿ A Gramer of the Karnataka Language        
         ವಿಲಿಯಂ ಕೇರಿ ರವರು ಕ್ರಿ.ಶ 1817ರಲ್ಲಿ ಪ್ರಕಟಿಸಿದರು.
14.       ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ್‍- ಸಂಪಾದಕರು- ಹರ್ಮನ್‍ ಮೊಗ್ಲಿಂಗ್‍
15.       ಮೊದಲು ಸಣ್ಣ ಕಥೆಯನ್ನು ಕನ್ನಡ ಸಾಹಿತ್ಯದಲ್ಲಿ ಬಳಸಿದವರು ಪಂಜೆ ಮಂಗೇಶರಾಯರು
 ಮೊದಲ ಸಣ್ಣ ಕಥೆ ಕಮಲಾಪುರದ ಹೋಟೆಲಿನಲ್ಲಿ
16.       ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು – ಡಾ. ಹೆಚ್‍. ವಿ. ನಂಜುಂಡಯ್ಯ
17.       ಕನ್ನಡದ ಮೊದಲ ಸ್ನಾತ್ತಕೋತ್ತರ ಪಧವೀಧರ ಆರ್‍. ನರಸಿಂಹಾಚಾರ್‍
18.       ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ – ವಿ.ಕೃ.ಗೋಕಾಕ್‍
19.       ಕನ್ನಡದ ಮೊದಲ ವಚನಕಾರ ದೇವರ (ಜೇಡರ) ದಾಸಿಮಯ್ಯ
20.       ಹೊಸಗನ್ನಡದ ಮೊದಲ ಕಾವ್ಯ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’
21.       ಬೈಬಲನ್ನು ಕನ್ನಡಕ್ಕೆ ತಂದ ಮೊದಲಿಗರು ಜಾನ್‍ ಹ್ಯಾರಿಟ್‍
22.       ಕನ್ನಡ ಇಂಗ್ಲಿಷ್‍ ನಿಘಂಟಿನ ರಚನಕಾರರು ರೆವರೆಂಡ್‍ ಜಾರ್ಜ್‍ ಫರ್ನಿನಾಂಡ್‍ ಕಿಟೆಲ್‍
23.       ಕನ್ನಡದ ಕೆಲಸಕ್ಕೆ ಡಾಕ್ಟರೇಟ್‍ ಪದವಿ ಗಳಿಸಿದ ಮೊದಲಿಗ ರೆವರೆಂಡ್‍ ಜಾರ್ಜ್‍ ಫರ್ನಿನಾಂಡ್‍ ಕಿಟೆಲ್‍
     1896 ರಲ್ಲಿ ಟ್ಯಾಂಬಿಗನ್‍ ವಿಶ್ವವಿದ್ಯಾಲಯದಿಂದ
24.       ಕನ್ನಡದ ಮೊದಲ ಸಂಕಲನ ಗ್ರಂಥ ಸೂಕ್ತಿ ಸುಧಾರ್ಣವ
25.       ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ ಸಂಸ ( ವೆಂಕಟಾದ್ರಿ ಅಯ್ಯರ್‍ )
26.       ಕನ್ನಡ ಅಕ್ಷರಗಳ ಅಚ್ಚಿನ ಮೊಳೆಗಳ ವಿನ್ಯಾಸಕಾರ ಅತ್ರಾ ಅನಂತಾಚಾರಿ
27.       ಕನ್ನಡದ ಮೊದಲ ವಿಷಯ ವಿಶ್ವಕೋಶ ವಿವೇಕ ಚಿಂತಾಮಣಿ
28.       ಕನ್ನಡದ ಮೊದಲ ಆಯುರ್ವೇದ ಗ್ರಂಥ ಕರ್ನಾಟಕ ಕಲ್ಯಾಣ ಕ್ರಾಂತಿ
29.       ಕನ್ನಡದ ಮೊದಲ ವೈದ್ಯ ಗ್ರಂಥ ಗೋವೈದ್ಯ
30.       ಕನ್ನಡದ ಮೊದಲ ನಿಘಂಟು ರನ್ನ ಕಂದ
31.       ಕನ್ನಡದ ಮೊದಲ ಪ್ರಬಂಧ ಸಂಕಲನ ವೆಂಕಟಾಚಾರ್ಯರ ‘ ಲೋಕರಹಸ್ಯ’
32.       ಕನ್ನಡದ ಮೊದಲ ವಿಶ್ವಕೋಶ ಶಿವರಾಮ ಕಾರಂತರ ‘ಬಾಲಪ್ರಪಂಚ’
33.       ಕನ್ನಡದ ಮೊದಲ ಗೀತನಾಟಕ - ಶಿವರಾಮ ಕಾರಂತರ ‘ಮುಕ್ತದ್ವಾರ’
34.       ಕನ್ನಡದ ಮೊದಲ ಜೀವನ ಚರಿತ್ರೆಯ ಕೃತಿ – ಕಣಗಲ್‍ ರಾಮಾಶಾಸ್ತ್ರಿ
35.       ಕನ್ನಡದ ಮೊದಲ ಪ್ರಾಧ್ಯಾಪಕರು – ಟಿ.ಎಸ್‍.ವೆಂಕಣ್ಣಯ್ಯ
36.       ಮೊದಲ ನವ್ಯ ಕಾದಂಬರಿ – ಶಾಂತಿನಾಥ ದೇಸಾಯಿಯವರ ‘ಮುಕ್ತಿ’
37.       ಕನ್ನಡದ ಮೊದಲ ಶತಕ ಕೃತಿ ನಾಗವರ್ಮಾಚಾರ್ಯನ ‘ ಚಂದ್ರಚೂಡಾಮಣಿ’
38.       ಕನ್ನಡದ ಮೊದಲ ಜೈನ ರಾಮಾಯಣ – ನಾಗಚಂದ್ರನ ‘ರಾಮಚಂದ್ರಚರಿತ ಪುರಾಣ’
39.       ದಾಸ ಸಾಹಿತ್ಯ ಪರಂಪರೆಯ ಮೊದಲ ಕೀರ್ತನಕಾರರು ನರಹರಿತೀರ್ಥರು
40.       ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊದಲು ಇಂಗ್ಲಿಷಿನಲ್ಲಿ ರಚಿಸಿದವರು ಇ.ಪಿ ರೈಸ್‍
41.       ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ವಿ.ಸೀತಾರಾಮಯ್ಯ (ಕೃತಿ ಪಂಪಾಯಾತ್ರೆ)
42.       ಕನ್ನಡದ ಮೊದಲಾ ವಿಮರ್ಶಾ ಕೃತಿ ಎಂ.ಎ. ದೊರೆಸ್ವಾಮಿ ಅಯ್ಯಂಗಾರ್‍ ರವರ ‘ಕವಿಚಕ್ರವರ್ತಿ ರನ್ನ’
43.       ಕನ್ನಡ ಛಂದಸ್ಸಿನ ಷಟ್ಪದಿ ಸಾಮ್ರಾಜ್ಯ ನಿರ್ಮಾಪಕ ರಾಘವಾಂಕ ( ಷಟ್ಪದಿ ಬ್ರಹ್ಮ)
44.       ಮೊಟ್ಟಮೊದಲ ಬಾರಿಗೆ ಗೊಬ್ಬರದ ಮೇಲೆ ಕವನ ರಚಿಸಿದವರು ರಾಷ್ಟ್ರಕವಿ ಕುವೆಂಪು
45.       ಕನ್ನಡದ ಮೊದಲ ಮಹಿಳಾ ಪತ್ರಿಕೆ ಕರ್ನಾಟಕ ನಂದಿನಿ ( ಸಂಪಾದಕರು ನಂಜನಗೂಡಿನ ತಿರುಮಲಾಂಬ)
46.       ಕನ್ನಡದ ಮೊದಲ ಹಾಸ್ಯ ಲೇಖಕಿ ಎಚ್‍. ಟಿ ಸುನಂದಮ್ಮ
47.       ಕನ್ನಡದ ಮೊದಲ ಕಾದಂಬರಿಗಾರ್ತಿ, ವಿಮರ್ಶಕಿ - ನಂಜನಗೂಡಿನ ತಿರುಮಲಾಂಬ
48.       ಕರ್ನಾಟಕ ರಾಜ್ಯದ ಮೊದಲ ರಾಜ್ಯಪಾಲರು ಜಯಚಾಮರಾಜೇಂದ್ರ ಒಡೆಯರ್‍
49.       ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ
50.       ಕನ್ನಡದ ಮೊದಲ ವರ್ಣಚಿತ್ರ – ಅಮರ ಶಿಲ್ಪಿ ಜಕಣಾಚಾರಿ